Category: ವಿದ್ಯಮಾನ

  • ಕಲಾವಿದರಿಗೆ ರಾಜ್ಯ ಸೇವಾ ರತ್ನ ಪ್ರಶಸ್ತಿ

    ಕಲಾವಿದರಿಗೆ ರಾಜ್ಯ ಸೇವಾ ರತ್ನ ಪ್ರಶಸ್ತಿ

    ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್, ಹಿರಿಯ ಕಲಾವಿದರಾದ ಭಾನು ಪ್ರಕಾಶ್, ಕೃಷ್ಣ ಪ್ರಸಾದ್, ಅನಿಕ ಪವಿತ್ರ ರೆಡ್ಡಿ, ಚಿತ್ರಾ ಹೊನ್ನಾವರ ಸೇರಿ 60 ಮಂದಿ ಕಲಾವಿದರಿಗೆ ರಾಜ್ಯ ಸೇವಾ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಕಲಾಮಂದಿರದಲ್ಲಿ ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿರಿಯ ಕಲಾವಿದರಿಗೆ ಇದೇ ಏಪ್ರಿಲ್ 30ರಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಕೆಪಿಸಿಸಿ ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ರವಿ ಸಂತು ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ…

    Continue Reading

  • ಕೊವೀಡ್ಮೂರನೇ ಅಲೆಯ ವಿಶೇಷ ಬುಲಿಟಿನ್

    ಕೊವೀಡ್ಮೂರನೇ ಅಲೆಯ ವಿಶೇಷ ಬುಲಿಟಿನ್

    #ಜ್ವರದಿಂದಹೊದ್ದುಮಲಗಿದೆ_ಕರ್ನಾಟಕ. #ಜನ_ಬುದ್ದಿವಂತರಾಗಿದ್ದಾರೆ. #ಖಾಸಗೀಆಸ್ಪತ್ರೆಗಳೆಲ್ಲಭಣ_ಭಣ… ಕೊವೀಡ್ಮೂರನೇ ಅಲೆಯ ವಿಶೇಷ ಬುಲಿಟಿನ್ ದಕ್ಷಿಣ ದ್ರುವದೀ ಉತ್ತರ ದ್ರುವಕೂ ಚುಂಬಕ ಗಾಳಿಯೂ ಬೀಸುತ್ತಿದೆ…… ಇದು‌ ಕೊವೀಡ್ ಮೂರನೇ ಜ್ವರದ ಅಲೆ ಈ ಅಲೆಗೆ ಇಡೀ ಕರ್ನಾಟಕ ಹೊದ್ದು ಮಲಗಿದೆ ಮನೆಯಲ್ಲಿ ಎರಡು‌ ಮೂರು ನಾಲ್ಕು….ಹೀಗೆ ಜನರೆಲ್ಲ ಶೀತ,ಜ್ವರ,ಗಂಟಲು,ನೋವು,ಕೆಮ್ಮು ಅಂತ್ಹೇಲ್ಲ ಒಂದೊಂದು ಕೋಣೆ ಸೇರಿದ್ದಾರೆ. ಎಲ್ಲರ ಮನೆಗಳೂ ಈಗ #ಡೋಲಾಯಣ….ಸಣ್ಣ ಸಣ್ಣ ಕ್ಲಿನಿಕ್ ಗಳ ತುಂಬೆಲ್ಲ #ಜನವೋ ಜನ…… ಒಂದು ಮಾಹಿತಿ ಪ್ರಕಾರ ಕರ್ನಾಟಕದ ಶೇ 92-93 ರಷ್ಡು ಜನರು ಈ ಮೂರನೇ…

    Continue Reading

  • ಸ್ನೇಹಪ್ರಿಯಗೆ ಒಂದು ವರ್ಷ
    ,

    ಸ್ನೇಹಪ್ರಿಯಗೆ ಒಂದು ವರ್ಷ

    ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಅಲ್ಲಿಂದ ಹೊರ ಬೀಳುವುದು ಹೊಸದೇನು ಅಲ್ಲ; ಅದರಲ್ಲಿಯೂ ತಬ್ಬಲಿತನ ಜೊತೆಗೆ ಕಟ್ಟಿಕೊಂಡ ನನ್ನಂಥವರಿಗೆ ತೀರಾ ಸಾಮಾನ್ಯವಾದ ವಿಷಯ. ಅದರಲ್ಲಿಯೂ ಮುಖ್ಯ ವಾಹಿನಿ ಪತ್ರಿಕೋದ್ಯಮ ಬಿಟ್ಟು ಆಚೆ ಇರುವುದೆಂದರೆ ಅದು ನೀರಿನಿಂದ ಮೀನನ್ನು ಎತ್ತಿ ಹೊರ ಹಾಕಿದಂತೆ. ಆದರೆ ಈ ಬಾರಿ ಎಲ್ಲವೂ ಗಂಭೀರದ ವಿಷಯವಾಗಿತ್ತು. ಪತ್ರಿಕೆಗಳಿಂದ ಹೊರಬಿದ್ದವರ ಸಂಖ್ಯೆಯೂ ಹೆಚ್ಚಾಗಿ ನನ್ಬೊಬ್ಬನಿಗೇ ಈ ರೀತಿ ಆಗಿಲ್ಲವಲ್ಲ ಎಂಬ ತಾತ್ಕಾಲಿಕ ಸಮಾಧಾನವೂ ಇತ್ತು. ಇದೇ ವೇಳೆ ಗೆಳೆಯರೊಬ್ಬರು ಈಗ ಮುಖ್ಯ ವಾಹಿನಿಯೇ ಸಾಮಾಜಿಕ ಜಾಲ…

    Continue Reading

  • ಪ್ರತಿಷ್ಠೆಯ ಬದುಕು ಮನೆಗಳು ಖಾಲಿ ಖಾಲಿ

    ಪ್ರತಿಷ್ಠೆಯ ಬದುಕು ಮನೆಗಳು ಖಾಲಿ ಖಾಲಿ

    ಉದ್ಯಾನನಗರಿ, ಹವಾ ನಿಯಂತ್ರಿತ ನಗರ ಎಂದೆಲ್ಲಾ ಕರೆಸಿಕೊಂಡು ಪ್ರಶಾಂತವಾಗಿದ್ದ ಬೆಂಗಳೂರು ಮಧ್ಯಮ ವರ್ಗ ಮತ್ತು ಬಡವರಿಗೆ ಶಾಪವಾಗಿದ್ದು 2003ರ ಆಚೆಗೆ.. ಆಗ ಮುಖ್ಯಮಂತ್ರಿ ಯಾಗಿದ್ದ ಎಸ್. ಎಂ.ಕೃಷ್ಣ ಅವರು ಐಟಿ ಬಿಟಿಗೆ ಕೊಟ್ಟ ಉತ್ತೇಜನ ಮತ್ತು ಅದರ ಉದ್ಯೋಗಿಗಳಿಗೆ ದೊರೆಯುತ್ತಿದ್ದ ಯರ್ರಬಿರ್ರಿ ಸಂಬಳ ಬೆಂಗಳೂರು ದುಬಾರಿ ನಗರವಾಗಿ ರೂಪುಗೊಳ್ಳಲು ಕಾರಣವಾಯ್ತು.. ಪರಭಾಷಿಕರು ಮನೆ ಮಾಲೀಕರು ಕೇಳಿದಷ್ಟು ಹಣ ನೀಡುತ್ತಾ ಒಂದೊಂದು ಏರಿಯಾಗೆ ಈ ಮಟ್ಟದ ಬಾಡಿಗೆ ಎಂದು ನಿಗದಿಯಾಗಿ ಮಾಲೀಕರು ಸಮೃದ್ಧಿ ಪಡೆಯತೊಡಗಿದರು. ಅವರಿಗೆ ಹಣ ಕೈ…

    Continue Reading

  • ಖಾಸಗಿ ಮತ್ತು ಆ ಮುಖ

    ಖಾಸಗಿ ಮತ್ತು ಆ ಮುಖ

    ಈಚೆಗೆ ಟಿವಿ ಚಾನೆಲ್ ಗಳ ಬ್ರೇಕಿಂಗ್ ಗಳನ್ನು ನೋಡುತ್ತಿದ್ದರೆ ಬಹಳವೇ ನಗು ಬರುತ್ತದೆ. ಖಾಸಗಿ ಚಾನೆಲ್ ಗಳಾಗಿರುವ ಇವು, ಬೇರೆ ಖಾಸಗಿಯವರ ಬಂಡವಾಳ ಬಯಲು ಮಾಡಿದಂತೆ ತಮ್ಮಷ್ಟಕ್ಕೆ ತಾವೇ ಭುಜ ತಟ್ಟಿಕೊಳ್ಳುತ್ತಿವೆ. ಖಾಸಗಿ ಆಸ್ಪತ್ರೆಗೆಗಳು ಈಗ ಚರ್ಚಿತ ಸಂಸ್ಥೆಗಳು.. ಇದರ ಜೊತೆಗೆ ಖಾಸಗಿ ವಿದ್ಯಾ ಸಂಸ್ಥೆಗಳು ಚರ್ಚೆಗೆ ಸಿಕ್ಕಿವೆ. ಇವೆರಡೂ ಜನರ ಶೋಷಣೆಗೆ ಇಳಿದು ಬಹಳಷ್ಟು ವರ್ಷಗಳೇ ಕಳೆದವು. ಖಾಸಗಿ ಆಸ್ಪತ್ರೆಗಳು ಹೇಗೆ ಸುಲಿಗೆ ಮಾಡುತ್ತವೆ ಎಂಬುದು ಜಗಜ್ಜಾಹಿರ. ಅದೇ ರೀತಿ ಖಾಸಗಿ ವಿದ್ಯಾ ಸಂಸ್ಥೆಗಳು ಎಲ್…

    Continue Reading

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports